ದೇವಿದಾಸ ವಿರಚಿತ ‘ಬಬ್ರುವಾಹನ ಕಾಳಗ’
ಕಾರ್ಯಕ್ರಮ ಸಂಯೋಜನೆ-ಸಹಕಾರ: ಮಂಟಪ ಕುಟುಂಬ, ಅಭ್ಯುದಯ (ರಿ) ಶಿವಮೊಗ್ಗ
೨೫ ಜೂನ್ ೨೦೧೬ರ ಶನಿವಾರ ಸಂಜೆ ೪ರಿಂದ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ ಪ್ರದರ್ಶನದ ದಾಖಲೀಕರಣ.
Urulu । ಉರುಳು
ಸುವರ್ಣ ಪ್ರತಿಷ್ಟಾನ ಮಂಗಳೂರು ಪ್ರಸ್ತುತ ಪಡಿಸುವ ಕನ್ನಡ ನಾಟಕ ಉರುಳುಹಿಂದಿ ಮೂಲ: ಡಾ. ಶಂಕರ್ ಶೇಷ್ರೂಪಾಂತರ ಮತ್ತು ನಿರ್ದೇಶನ: ಸದಾನಂದ ಸುವರ್ಣ A presentation of Suvarna pratishtana, Mangaluru.UruluHindi original: Dr. Shankar SheshDesign, Direction: Sadanand...